ದುರಂಧರ್: ದಿ ರಿವೇಂಜ್’ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ: ಕೇವಲ 3 ದಿನಗಳಲ್ಲಿ 500 ಕೋಟಿ ರೂ. ಕಲೆಕ್ಷನ್!

ಬಾಲಿವುಡ್ ಬಾಕ್ಸ್ ಆಫೀಸ್ ಇತಿಹಾಸ ಸೃಷ್ಟಿ ಮಾಡಿದ.ರಣವೀರ್ ಸಿಂಗ್, ರಾಕೇಶ್ ಬೇಡಿ ಮತ್ತು ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ‘ದುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರವು ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬರೋಬ್ಬರಿ 500 ಕೋಟಿ ರೂ. ಕ್ಲಬ್ ಸೇರುವ ಮೂಲಕ ಎಲ್ಲರ ಕುತೂಹಲ ಮೂಡಿಸಿದೆ. ಚಿತ್ರದ ಕಥೆ ಏನು? ಆದಿತ್ಯ ಧರ್ (Aditya Dhar) ನಿರ್ದೇಶನದ ಈ ಸ್ಪೈ-ಥ್ರಿಲ್ಲರ್ ಸಿನಿಮಾ ನೋಡುಗರ ಅಂದರೆ ಪ್ರೇಕ್ಷಕರ ಮೇಲೆ ಸಂಪೂರ್ಣವಾಗಿ ತಲುಪಿದೆ.ಭಾರತೀಯ ಅಂಡರ್‌ಕವರ್ ಸ್ಪೈ ಜಸ್ಕೀರತ್ … Read more

ಗಂಗಾ ನದಿಯಲ್ಲಿ ಬಿರಿಯಾನಿ ಪಾರ್ಟಿ: ಪುಂಡರ ಉದ್ಧಟತನಕ್ಕೆ ಯೋಗಿ ಸರ್ಕಾರದ ‘ಬುಲ್ಡೋಸರ್’ ಶಾಕ್

ಭಾರತದ ಆಧ್ಯಾತ್ಮಿಕ ರಾಜಧಾನಿ, ಪುರಾತನ ನಗರಿ ವಾರಣಾಸಿ ಅಥವಾ ಕಾಶಿ ಎಂದರೆ ಪ್ರತಿಯೊಬ್ಬ ಹಿಂದೂವಿನ ರೋಮರೋಮಗಳಲ್ಲೂ ಭಕ್ತಿ ಮೂಡುತ್ತದೆ. ಅಲ್ಲಿ ಹರಿಯುವ ಪವಿತ್ರ ಗಂಗಾ ನದಿಯನ್ನು ಸಾಕ್ಷಾತ್ ದೇವತೆಯಂತೆ ಪೂಜಿಸಲಾಗುತ್ತದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಕಾಶಿಗೆ ಆಗಮಿಸಿ ಗಂಗಾಜಲವನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಪುನೀತರಾಗುತ್ತಾರೆ. ಆದರೆ, ಇಂತಹ ಪರಮ ಪವಿತ್ರವಾದ ಜಾಗದಲ್ಲಿ ನಡೆದ ಒಂದು ಹೇಯ ಕೃತ್ಯ ಈಗ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಹಿನ್ನೆಲೆ: ಪವಿತ್ರ ನದಿಯಲ್ಲಿ ದೋಣಿಯ ಮೇಲೆಯೇ ಬಿರಿಯಾನಿ ಪಾರ್ಟಿ! ಕೆಲವು … Read more

ಕರ್ನಾಟಕದಲ್ಲಿ ಕಾಶ್ಮೀರದಂತಹ ವಾತಾವರಣ! ಹುಬ್ಬಳ್ಳಿ, ಕಲಬುರಗಿಯಲ್ಲಿ ಆಲಿಕಲ್ಲು ಮಳೆಯ ಅವಾಂತರ; ಮಾಲ್ ಮೇಲ್ಛಾವಣಿ ಕುಸಿತ

ನಮಸ್ಕಾರ ಸ್ನೇಹಿತರೇ, ನಮ್ಮ ಬ್ಲಾಗ್‌ನ ಮತ್ತೊಂದು ತಾಜಾ ಸುದ್ದಿ ಅಪ್ಡೇಟ್‌ಗೆ ನಿಮಗೆಲ್ಲರಿಗೂ ಸ್ವಾಗತ. ಮಾರ್ಚ್ ತಿಂಗಳು ಬಂದರೆ ಸಾಕು, ಜನರ ನೆತ್ತಿ ಸುಡುವಬಿಸಿಲಿನ ತಣ್ಣೀರ ಸ್ನಾನಕ್ಕೆ ಜನ ಹೈರಾಣಾಗುವುದು ಸಾಮಾನ್ಯ ಆದರೆ ಈ ವರ್ಷ ವರಣದೇವ ಬೇರೆ ಲೆಕ್ಕಾಚಾರದಲ್ಲಿ ಇದ್ದಾನೆ ರಾಜ್ಯದ ಜನತೆ ಬೇಸಿಗೆಯ ಬಿಸಿಲಿನಲ್ಲಿ ಬಳಲುತ್ತಿರುವಾಗ ದಿಢೀರನೆ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಬಿರು ಬಿಸಿಲಿನಿಂದಕಂಗೆಟ್ಟಿದ್ದ ಜನರಿಗೆ ಮಳೆಯಾಗುತ್ತಿರುವುದು ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ಇದೇ ಮಳೆ ವಿಕೋಪಕ್ಕೆ ತಿರುಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಕರ್ನಾಟಕ ರಾಜ್ಯದ ಹಲವು … Read more