ಬೆಂಗಳೂರು ಮ್ಯಾಚ್ ಟಿಕೆಟ್ ಕ್ರೇಜ್: ಚಿನ್ನಸ್ವಾಮಿ ಸ್ಟೇಡಿಯಂ ಟಿಕೆಟ್‌ಗಾಗಿ ಮುಗಿಬಿದ್ದ ಅಭಿಮಾನಿಗಳು!

Chinnaswamy stadium tickets ಕರ್ನಾಟಕದಲ್ಲಿ ಕ್ರಿಕೆಟ್ ಫೀವರ್ ಶುರುವಾಗಿದೆ. ಅದರಲ್ಲೂ ಆರ್‌ಸಿಬಿ (RCB) ಮ್ಯಾಚ್ ಇದ್ದರಂತೂ, ಯಾವಾಗ ಮ್ಯಾಚ್ ಬರುತ್ತದೆ ಎಂದು ಜನ ಕಾತುರದಿಂದ ಕಾಯುತ್ತಿರುತ್ತಾರೆ. ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಈಗ ಹಬ್ಬದ ವಾತಾವರಣ ಮನೆ ಮಾಡಿದೆ.ನಮ್ಮ ನೆಚ್ಚಿನ ತಂಡದ ಮ್ಯಾಚ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್! ಈ ವರ್ಷದ ಪಂದ್ಯಕ್ಕೂ ಅದೇ ರೀತಿಯ ಹುಚ್ಚು ಅಭಿಮಾನ ಕಂಡುಬರುತ್ತಿದ್ದು, ಟಿಕೆಟ್‌ಗಾಗಿ ಜನ ಮುಗಿಬಿದ್ದಿದ್ದಾರೆ. ಆನ್‌ಲೈನ್‌ನಲ್ಲಿ ಸರ್ವರ್ ಡೌನ್, ಆಫ್‌ಲೈನ್‌ನಲ್ಲಿ ಉದ್ದನೆಯ ಕ್ಯೂ! ಐಪಿಎಲ್ ಮ್ಯಾಚ್ … Read more

ರಾಮ ನವಮಿ 2026: ಮಾರ್ಚ್ 26 ಅಥವಾ 27? ಸರಿಯಾದ ದಿನಾಂಕ, ಪೂಜಾ ಸಮಯ ಮತ್ತು ಮಹತ್ವ ಇಲ್ಲಿದೆ

ರಾಮ ನವಮಿ ದಿನಾಂಕ 2026 ರಾಮ ನವಮಿಯು ಹಿಂದೂಗಳ ಅತ್ಯಂತ ಪ್ರಮುಖ ಹಾಗೂ ಪವಿತ್ರ ಹಬ್ಬಗಳಲ್ಲಿ ಇದು ಕೂಡ ಒಂದು. ದೇಶಾದ್ಯಂತ ಅಪಾರ ಭಕ್ತಿ ಮತ್ತು ಸಡಗರದಿಂದ ಜನರು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನೋತ್ಸವವಾಗಿದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಈ ಶುಭ ದಿನವನ್ನು ಆಚರಿಸಲಾಗುತ್ತದೆ. ನಾವು ಈ ವರ್ಷ, 2026 ರಲ್ಲಿ, ರಾಮ ನವಮಿಯನ್ನು ಮಾರ್ಚ್ 26 ರಂದು ಆಚರಿಸಬೇಕೆ … Read more

ರಾಜ್ಯದ ಜನತೆಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ಹೊಸ ರೂಲ್ಸ್, ಟೋಲ್ ದರ ಏರಿಕೆ ಮತ್ತು ರಂಗೇರಿದ ಉಪಚುನಾವಣೆ ಕಣ! ಸಂಪೂರ್ಣ ವಿವರ ಇಲ್ಲಿದೆ

LLPG Cylinder New Rules ನಮಸ್ಕಾರ ಸ್ನೇಹಿತರೆ, ನಿಮ್ಮೆಲ್ಲರ ನೆಚ್ಚಿನ ‘DD Time Learn’ ಬ್ಲಾಗ್‌ಗೆ ಆತ್ಮೀಯ ಸ್ವಾಗತ.ನಾವು ಪ್ರತಿದಿನ ಗೃಹಬಳಕೆಯ ದಿನಸಿ ತರಲು ಮಾರುಕಟ್ಟೆಗೆ ಹೋದಾಗಲೋ ಅಥವಾ ನಮ್ಮ ವಾಹನಗಳಲ್ಲಿ ಪ್ರಯಾಣಿಸುವಾಗಲೋ ತುಂಬಾ ಬೆಲೆ ಏರಿಕೆಯ ಬಿಸಿ ನಮಗೆ ತಟ್ಟುತ್ತಲೇ ಇರುತ್ತದೆ. ಆದರೆ ಇಂದು, ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರ, ಗೃಹಿಣಿಯರ ಹಾಗೂ ವಾಹನ ಸವಾರರ ಜೇಬಿಗೆ ನೇರವಾಗಿ ಕತ್ತರಿ ಹಾಕುವಂತಹ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ ಒಂದೆಡೆ ಅಡುಗೆ ಅನಿಲದ (LPG Gas) ಕೊರೆತೆಯಿಂದ ಸರಿಯಾಗಿ … Read more

ಇನ್ನಮುಂದೆ ನಮ್ಮ ನೆಚ್ಚಿನ ‘ಪಾರ್ಲೆ-ಜಿ’ ಸಿಗಲ್ವಾ? ರಾಜ್ಯದ 4 ಫ್ಯಾಕ್ಟರಿಗಳು ಬಂದ್!

Parle-G Factory Closed” ನಾವು ಬಾಲ್ಯದಲ್ಲಿ ಮುಂಜಾನೆಯ ಚಹಾದ ಜೊತೆಗಿನ ಅತ್ಯುತ್ತಮ ಸಂಗಾತಿ,ಬಡವರ ಮತ್ತು ರೋಗಿಗಳ ಪಾಲಿನ ಸಂಜೀವಿನಿ ಎಂದೇ ಕರೆಸಿಕೊಳ್ಳುವ ‘ಪಾರ್ಲೆ-ಜಿ’ (Parle-G) ಬಿಸ್ಕೆಟ್ ಪ್ರಿಯರಿಗೆಲ್ಲಾ ಒಂದು ಕಹಿ ಸುದ್ದಿ. ಇನ್ನು ಮುಂದೆ ಅಂಗಡಿಯಲ್ಲಿ ನಮ್ಮೆಲ್ಲರ ನೆಚ್ಚಿನ ಪಾರ್ಲೆ-ಜಿ ಸಿಗುವುದು ಕಷ್ಟವಾಗಬಹುದು! ಹೌದು, ರಾಜ್ಯದ ಪ್ರಮುಖ ಪಾರ್ಲೆ-ಜಿ ಫ್ಯಾಕ್ಟರಿಗಳು ಬಾಗಿಲು ಮುಚ್ಚಿವೆ. ಏಕಾಏಕಿ ಬಿಸ್ಕೆಟ್ ಫ್ಯಾಕ್ಟರಿಗಳು ಬಂದ್ ಆಗಿದ್ದೇಕೆ? ಇದಕ್ಕೆ ಮುಖ್ಯ ಕಾರಣ ವಿದೇಶದಲ್ಲಿ ನಡೆಯುತ್ತಿರುವ ಯುದ್ಧ! ಹೌದು, ಎಲ್ಲೋ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ … Read more

ದುರಂಧರ್: ದಿ ರಿವೇಂಜ್’ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ: ಕೇವಲ 3 ದಿನಗಳಲ್ಲಿ 500 ಕೋಟಿ ರೂ. ಕಲೆಕ್ಷನ್!

ಬಾಲಿವುಡ್ ಬಾಕ್ಸ್ ಆಫೀಸ್ ಇತಿಹಾಸ ಸೃಷ್ಟಿ ಮಾಡಿದ.ರಣವೀರ್ ಸಿಂಗ್, ರಾಕೇಶ್ ಬೇಡಿ ಮತ್ತು ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ‘ದುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರವು ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬರೋಬ್ಬರಿ 500 ಕೋಟಿ ರೂ. ಕ್ಲಬ್ ಸೇರುವ ಮೂಲಕ ಎಲ್ಲರ ಕುತೂಹಲ ಮೂಡಿಸಿದೆ. ಚಿತ್ರದ ಕಥೆ ಏನು? ಆದಿತ್ಯ ಧರ್ (Aditya Dhar) ನಿರ್ದೇಶನದ ಈ ಸ್ಪೈ-ಥ್ರಿಲ್ಲರ್ ಸಿನಿಮಾ ನೋಡುಗರ ಅಂದರೆ ಪ್ರೇಕ್ಷಕರ ಮೇಲೆ ಸಂಪೂರ್ಣವಾಗಿ ತಲುಪಿದೆ.ಭಾರತೀಯ ಅಂಡರ್‌ಕವರ್ ಸ್ಪೈ ಜಸ್ಕೀರತ್ … Read more

ಎಂಬಿಬಿಎಸ್ ಇಂಟರ್ನ್‌ಗಳಿಗೆ ಇನ್ನೂ ಸಿಗದ ಸ್ಟೈಫಂಡ್: 7 ವೈದ್ಯಕೀಯ ಕಾಲೇಜುಗಳಿಗೆ ತಲಾ 1 ಕೋಟಿ ರೂ. ದಂಡ!

ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವ ಸ್ಟೈಫಂಡ್ (ಶಿಷ್ಯವೇತನ) ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾದ ಏಳು ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಭಾರಿ ದಂಡವನ್ನು ವಿಧಿಸಿದೆ. ಆದರೆ, ಈ ಕ್ರಮದ ನಡುವೆಯೂ ಸಾವಿರಾರು ಎಂಬಿಬಿಎಸ್ ಇಂಟರ್ನ್‌ಗಳು (MBBS Interns) ಮತ್ತು ರೆಸಿಡೆಂಟ್ ವೈದ್ಯರು (Resident Doctors) ಇನ್ನೂ ಯಾವುದೇ ವೇತನವಿಲ್ಲದೆ ಅಥವಾ ಅತಿ ಕಡಿಮೆ ವೇತನಕ್ಕೆ ದುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ ಬಗೆಹರಿಯದ ಸಮಸ್ಯೆ ವಿದ್ಯಾರ್ಥಿಗಳಿಗೆ ಸಮರ್ಪಕ ಸ್ಟೈಫಂಡ್ ನೀಡದ ವಿಚಾರ ಸುಪ್ರೀಂ ಕೋರ್ಟ್ … Read more

ಗಂಗಾ ನದಿಯಲ್ಲಿ ಬಿರಿಯಾನಿ ಪಾರ್ಟಿ: ಪುಂಡರ ಉದ್ಧಟತನಕ್ಕೆ ಯೋಗಿ ಸರ್ಕಾರದ ‘ಬುಲ್ಡೋಸರ್’ ಶಾಕ್

ಭಾರತದ ಆಧ್ಯಾತ್ಮಿಕ ರಾಜಧಾನಿ, ಪುರಾತನ ನಗರಿ ವಾರಣಾಸಿ ಅಥವಾ ಕಾಶಿ ಎಂದರೆ ಪ್ರತಿಯೊಬ್ಬ ಹಿಂದೂವಿನ ರೋಮರೋಮಗಳಲ್ಲೂ ಭಕ್ತಿ ಮೂಡುತ್ತದೆ. ಅಲ್ಲಿ ಹರಿಯುವ ಪವಿತ್ರ ಗಂಗಾ ನದಿಯನ್ನು ಸಾಕ್ಷಾತ್ ದೇವತೆಯಂತೆ ಪೂಜಿಸಲಾಗುತ್ತದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಕಾಶಿಗೆ ಆಗಮಿಸಿ ಗಂಗಾಜಲವನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಪುನೀತರಾಗುತ್ತಾರೆ. ಆದರೆ, ಇಂತಹ ಪರಮ ಪವಿತ್ರವಾದ ಜಾಗದಲ್ಲಿ ನಡೆದ ಒಂದು ಹೇಯ ಕೃತ್ಯ ಈಗ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಹಿನ್ನೆಲೆ: ಪವಿತ್ರ ನದಿಯಲ್ಲಿ ದೋಣಿಯ ಮೇಲೆಯೇ ಬಿರಿಯಾನಿ ಪಾರ್ಟಿ! ಕೆಲವು … Read more

ಕರ್ನಾಟಕದಲ್ಲಿ ಕಾಶ್ಮೀರದಂತಹ ವಾತಾವರಣ! ಹುಬ್ಬಳ್ಳಿ, ಕಲಬುರಗಿಯಲ್ಲಿ ಆಲಿಕಲ್ಲು ಮಳೆಯ ಅವಾಂತರ; ಮಾಲ್ ಮೇಲ್ಛಾವಣಿ ಕುಸಿತ

ನಮಸ್ಕಾರ ಸ್ನೇಹಿತರೇ, ನಮ್ಮ ಬ್ಲಾಗ್‌ನ ಮತ್ತೊಂದು ತಾಜಾ ಸುದ್ದಿ ಅಪ್ಡೇಟ್‌ಗೆ ನಿಮಗೆಲ್ಲರಿಗೂ ಸ್ವಾಗತ. ಮಾರ್ಚ್ ತಿಂಗಳು ಬಂದರೆ ಸಾಕು, ಜನರ ನೆತ್ತಿ ಸುಡುವಬಿಸಿಲಿನ ತಣ್ಣೀರ ಸ್ನಾನಕ್ಕೆ ಜನ ಹೈರಾಣಾಗುವುದು ಸಾಮಾನ್ಯ ಆದರೆ ಈ ವರ್ಷ ವರಣದೇವ ಬೇರೆ ಲೆಕ್ಕಾಚಾರದಲ್ಲಿ ಇದ್ದಾನೆ ರಾಜ್ಯದ ಜನತೆ ಬೇಸಿಗೆಯ ಬಿಸಿಲಿನಲ್ಲಿ ಬಳಲುತ್ತಿರುವಾಗ ದಿಢೀರನೆ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಬಿರು ಬಿಸಿಲಿನಿಂದಕಂಗೆಟ್ಟಿದ್ದ ಜನರಿಗೆ ಮಳೆಯಾಗುತ್ತಿರುವುದು ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ಇದೇ ಮಳೆ ವಿಕೋಪಕ್ಕೆ ತಿರುಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಕರ್ನಾಟಕ ರಾಜ್ಯದ ಹಲವು … Read more

ಮಾರ್ಚ್ 31 ಡೆಡ್‌ಲೈನ್: ಟ್ಯಾಕ್ಸ್ ಟೆನ್ಷನ್‌ಗೆ ಬೈ ಬೈ! ನಿಮ್ಮ ಮಾರ್ಚ್ ಸಂಬಳ ಕಡಿತವಾಗದಂತೆ ತಡೆಯಲು ಇಲ್ಲಿದೆ ಕಂಪ್ಲೀಟ್ ಗೈಡ್

ನಮಸ್ಕಾರ ಸ್ನೇಹಿತರೇ, ನಮ್ಮ ಫೈನಾನ್ಷಿಯಲ್ ಬ್ಲಾಗ್‌ಗೆ ನಿಮಗೆಲ್ಲರಿಗೂ ಸ್ವಾಗತ. ಮಾರ್ಚ್ ತಿಂಗಳು ಬಂದರೆ ಸಾಕು,ಉದ್ಯೋಗಿಗಳಿಗೆ ಮತ್ತು ತೆರಿಗೆ ಪಾವತಿದಾರರಿಗೆ (Taxpayers) ಒಂಥರಾ ಟೆನ್ಷನ್ ಶುರುವಾಗುತ್ತದೆ. ಅವರೇ,ಹಣಕಾಸು ವರ್ಷ (Financial Year 2025-26) ಮುಗಿಯುವ ಸಮಯವಿದು. ವರ್ಷವಿಡಿ ಕಷ್ಟಪಟ್ಟು ದುಡಿದ ಹಣ ಕೇವಲ ನಮ್ಮ ನಿರ್ಲಕ್ಷ್ಯದಿಂದಾಗಿ ಆದಾಯ ತೆರಿಗೆಯ Income Tax) ರೂಪದಲ್ಲಿ ಕಡಿತವಾಗಬಾರದು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ನಾವು ಕೊನೆಯ ಕ್ಷಣದವರೆಗೂ ಕಾಯುವ ನಮ್ಮ ಹವ್ಯಾಸದಿಂದಾಗಿ ಮಾತಿಂಗಳ ಸಂಬಳದಲ್ಲಿ ಹಣ ಕಟ್ಟಾಗುವುದು TDS Deduction) ಸಾಮಾನ್ಯ. … Read more

ಕ್ರಿಕೆಟ್ ಪಿಚ್‌ನಲ್ಲಿ ಅಬ್ಬರಿಸಿದ್ದ 13ರ ಪೋರ ಈಗ ಟ್ರೋಲ್! 18+ ಸಿನಿಮಾ ನೋಡಿ ವಿವಾದಕ್ಕೆ ಸಿಲುಕಿದ ವೈಭವ್ ಸೂರ್ಯವಂಶಿ

ಇಂದಿನ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ . ಪ್ರಸಿದ್ಧವಾದ ಐಪಿಎಲ್ (IPL) ವಿಚಾರದಲ್ಲಿ ದಿನಕ್ಕೊಂದು ಹೊಸ ಹೊಸ ಸುದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಬಿಹಾರ ಮೂಲಕ ‘ವೈಭವ್ ಸೂರ್ಯವಂಶಿ’ಕೇವಲ 13 ವರ್ಷದ ಯುವ ಆಟಗಾರರು ಐಪಿಎಲ್ ನ ಹರಾಜಿನಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಸತ್ತು ಮಾಡುತ್ತಿದ್ದಾನೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ ಆದರೆ ಅಷ್ಟು ಚಿಕ್ಕವಯಸಿಗೆ ಐಪಿಎಲ್ ಅಂಗಳಕ್ಕೆ ಕಾಲಿಟ್ಟು ಎಲ್ಲರನ್ನು ಹುಬ್ಬೇರಿಸಿದ್ದಬಿಹಾರ್ ಮೂಲದ ಈ ಬಾಲಕ ಇದೀಗ ತಾನೇ ಆಟದ ಬದಲು ತಾನೇ ಹಾಡಿದ ಒಂದು ಹೇಳಿಕೆಯಿಂದ ಬಾರಿ ವಿವಾದಕ್ಕೆ … Read more