ಗಂಗಾ ನದಿಯಲ್ಲಿ ಬಿರಿಯಾನಿ ಪಾರ್ಟಿ: ಪುಂಡರ ಉದ್ಧಟತನಕ್ಕೆ ಯೋಗಿ ಸರ್ಕಾರದ ‘ಬುಲ್ಡೋಸರ್’ ಶಾಕ್

ಭಾರತದ ಆಧ್ಯಾತ್ಮಿಕ ರಾಜಧಾನಿ, ಪುರಾತನ ನಗರಿ ವಾರಣಾಸಿ ಅಥವಾ ಕಾಶಿ ಎಂದರೆ ಪ್ರತಿಯೊಬ್ಬ ಹಿಂದೂವಿನ ರೋಮರೋಮಗಳಲ್ಲೂ ಭಕ್ತಿ ಮೂಡುತ್ತದೆ. ಅಲ್ಲಿ ಹರಿಯುವ ಪವಿತ್ರ ಗಂಗಾ ನದಿಯನ್ನು ಸಾಕ್ಷಾತ್ ದೇವತೆಯಂತೆ ಪೂಜಿಸಲಾಗುತ್ತದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಕಾಶಿಗೆ ಆಗಮಿಸಿ ಗಂಗಾಜಲವನ್ನು ತಲೆಗೆ ಪ್ರೋಕ್ಷಣೆ ಮಾಡಿಕೊಂಡು ಪುನೀತರಾಗುತ್ತಾರೆ. ಆದರೆ, ಇಂತಹ ಪರಮ ಪವಿತ್ರವಾದ ಜಾಗದಲ್ಲಿ ನಡೆದ ಒಂದು ಹೇಯ ಕೃತ್ಯ ಈಗ ಇಡೀ ದೇಶದ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯ ಹಿನ್ನೆಲೆ: ಪವಿತ್ರ ನದಿಯಲ್ಲಿ ದೋಣಿಯ ಮೇಲೆಯೇ ಬಿರಿಯಾನಿ ಪಾರ್ಟಿ! ಕೆಲವು … Read more

ಕರ್ನಾಟಕದಲ್ಲಿ ಕಾಶ್ಮೀರದಂತಹ ವಾತಾವರಣ! ಹುಬ್ಬಳ್ಳಿ, ಕಲಬುರಗಿಯಲ್ಲಿ ಆಲಿಕಲ್ಲು ಮಳೆಯ ಅವಾಂತರ; ಮಾಲ್ ಮೇಲ್ಛಾವಣಿ ಕುಸಿತ

ನಮಸ್ಕಾರ ಸ್ನೇಹಿತರೇ, ನಮ್ಮ ಬ್ಲಾಗ್‌ನ ಮತ್ತೊಂದು ತಾಜಾ ಸುದ್ದಿ ಅಪ್ಡೇಟ್‌ಗೆ ನಿಮಗೆಲ್ಲರಿಗೂ ಸ್ವಾಗತ. ಮಾರ್ಚ್ ತಿಂಗಳು ಬಂದರೆ ಸಾಕು, ಜನರ ನೆತ್ತಿ ಸುಡುವಬಿಸಿಲಿನ ತಣ್ಣೀರ ಸ್ನಾನಕ್ಕೆ ಜನ ಹೈರಾಣಾಗುವುದು ಸಾಮಾನ್ಯ ಆದರೆ ಈ ವರ್ಷ ವರಣದೇವ ಬೇರೆ ಲೆಕ್ಕಾಚಾರದಲ್ಲಿ ಇದ್ದಾನೆ ರಾಜ್ಯದ ಜನತೆ ಬೇಸಿಗೆಯ ಬಿಸಿಲಿನಲ್ಲಿ ಬಳಲುತ್ತಿರುವಾಗ ದಿಢೀರನೆ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಬಿರು ಬಿಸಿಲಿನಿಂದಕಂಗೆಟ್ಟಿದ್ದ ಜನರಿಗೆ ಮಳೆಯಾಗುತ್ತಿರುವುದು ಒಂದೆಡೆ ಖುಷಿ ತಂದಿದ್ದರೆ, ಮತ್ತೊಂದೆಡೆ ಇದೇ ಮಳೆ ವಿಕೋಪಕ್ಕೆ ತಿರುಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ ಕರ್ನಾಟಕ ರಾಜ್ಯದ ಹಲವು … Read more

ಮಾರ್ಚ್ 31 ಡೆಡ್‌ಲೈನ್: ಟ್ಯಾಕ್ಸ್ ಟೆನ್ಷನ್‌ಗೆ ಬೈ ಬೈ! ನಿಮ್ಮ ಮಾರ್ಚ್ ಸಂಬಳ ಕಡಿತವಾಗದಂತೆ ತಡೆಯಲು ಇಲ್ಲಿದೆ ಕಂಪ್ಲೀಟ್ ಗೈಡ್

ನಮಸ್ಕಾರ ಸ್ನೇಹಿತರೇ, ನಮ್ಮ ಫೈನಾನ್ಷಿಯಲ್ ಬ್ಲಾಗ್‌ಗೆ ನಿಮಗೆಲ್ಲರಿಗೂ ಸ್ವಾಗತ. ಮಾರ್ಚ್ ತಿಂಗಳು ಬಂದರೆ ಸಾಕು,ಉದ್ಯೋಗಿಗಳಿಗೆ ಮತ್ತು ತೆರಿಗೆ ಪಾವತಿದಾರರಿಗೆ (Taxpayers) ಒಂಥರಾ ಟೆನ್ಷನ್ ಶುರುವಾಗುತ್ತದೆ. ಅವರೇ,ಹಣಕಾಸು ವರ್ಷ (Financial Year 2025-26) ಮುಗಿಯುವ ಸಮಯವಿದು. ವರ್ಷವಿಡಿ ಕಷ್ಟಪಟ್ಟು ದುಡಿದ ಹಣ ಕೇವಲ ನಮ್ಮ ನಿರ್ಲಕ್ಷ್ಯದಿಂದಾಗಿ ಆದಾಯ ತೆರಿಗೆಯ Income Tax) ರೂಪದಲ್ಲಿ ಕಡಿತವಾಗಬಾರದು ಎಂಬುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ನಾವು ಕೊನೆಯ ಕ್ಷಣದವರೆಗೂ ಕಾಯುವ ನಮ್ಮ ಹವ್ಯಾಸದಿಂದಾಗಿ ಮಾತಿಂಗಳ ಸಂಬಳದಲ್ಲಿ ಹಣ ಕಟ್ಟಾಗುವುದು TDS Deduction) ಸಾಮಾನ್ಯ. … Read more

ಕ್ರಿಕೆಟ್ ಪಿಚ್‌ನಲ್ಲಿ ಅಬ್ಬರಿಸಿದ್ದ 13ರ ಪೋರ ಈಗ ಟ್ರೋಲ್! 18+ ಸಿನಿಮಾ ನೋಡಿ ವಿವಾದಕ್ಕೆ ಸಿಲುಕಿದ ವೈಭವ್ ಸೂರ್ಯವಂಶಿ

ಇಂದಿನ ದಿನಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ . ಪ್ರಸಿದ್ಧವಾದ ಐಪಿಎಲ್ (IPL) ವಿಚಾರದಲ್ಲಿ ದಿನಕ್ಕೊಂದು ಹೊಸ ಹೊಸ ಸುದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಬಿಹಾರ ಮೂಲಕ ‘ವೈಭವ್ ಸೂರ್ಯವಂಶಿ’ಕೇವಲ 13 ವರ್ಷದ ಯುವ ಆಟಗಾರರು ಐಪಿಎಲ್ ನ ಹರಾಜಿನಲ್ಲಿ ಎಷ್ಟು ದೊಡ್ಡ ಮಟ್ಟದಲ್ಲಿ ಸತ್ತು ಮಾಡುತ್ತಿದ್ದಾನೆ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ ಆದರೆ ಅಷ್ಟು ಚಿಕ್ಕವಯಸಿಗೆ ಐಪಿಎಲ್ ಅಂಗಳಕ್ಕೆ ಕಾಲಿಟ್ಟು ಎಲ್ಲರನ್ನು ಹುಬ್ಬೇರಿಸಿದ್ದಬಿಹಾರ್ ಮೂಲದ ಈ ಬಾಲಕ ಇದೀಗ ತಾನೇ ಆಟದ ಬದಲು ತಾನೇ ಹಾಡಿದ ಒಂದು ಹೇಳಿಕೆಯಿಂದ ಬಾರಿ ವಿವಾದಕ್ಕೆ … Read more

🍄 ಉಚಿತ ಅಣಬೆ ಸಾಕಾಣಿಕೆ ತರಬೇತಿ: ಊಟ, ವಸತಿ ಸಂಪೂರ್ಣ ಉಚಿತ! ನಿರುದ್ಯೋಗಿ ಯುವಕರಿಗೆ ಹಾಗೂ ಕೃಷಿಕರಿಗೆ ಬಂಪರ್ ಅವಕಾಶ

ನಮಸ್ಕಾರ ಸ್ನೇಹಿತರೇ, ನಮ್ಮ ಬ್ಲಾಗ್‌ಗೆ ನಿಮಗೆಲ್ಲರಿಗೂ ಆದರದ ಸ್ವಾಗತ. ಸ್ನೇಹಿತರೆ ನೀವು ಕೂಡ ಸ್ವಂತ ಉದ್ಯೋಗ ಮಾಡಲು ಬಯಸುವುದಾದರೆ ಕೃಷಿಯ ಜೊತೆಗೆ ಹೆಚ್ಚುವರಿ ಆದಾಯ ಗಳಿಸುವ ಮಾರ್ಗ ಹುಡುಕುತ್ತಿದ್ದೀರಾ? ಹಾಗಾದರೆ ನಾನು ನಿಮಗೊಂದು ಭರ್ಜರಿ ಸೇವಿಸುದ್ದಿ ತಿಳಿಸುತ್ತೇನೆ ಆಸಕ್ತರಿಗಾಗಿ ಇದೀಗ ಸಂಪೂರ್ಣ ಉಚಿತವಾಗಿ 10 ದಿನಗಳ’ಅಣಬೆ ಸಾಕಾಣಿಕೆ ತರಬೇತಿ’ಯನ್ನು ಆ ಯೋಜನೆ ಮಾಡಲಾಗಿದೆ ಈ ಸುವರ್ಣ ಅವಕಾಶದ ಸಂಪೂರ್ಣ ವಿವರಗಳನ್ನು ಈ ನಮ್ಮ ಬ್ಲಾಕ್ ನಲ್ಲಿ ತಿಳಿದುಕೊಳ್ಳೋಣ ಇಂದಿನ ಸ್ಪೂರ್ತಿದಾಯಕ ಯುಗದಲ್ಲಿ ಕೃಷಿ ಎಂದರೆ ಒಂದು ಬೇಳೆ … Read more

ಸಿಹಿ ನೀರು ಮುತ್ತು ಕೃಷಿ ತರಬೇತಿ (Freshwater Pearl Farming): ನಿರುದ್ಯೋಗಿ ಯುವಕರಿಗೆ ಹಾಗೂ ಕೃಷಿಕರಿಗೆ ಬೆಂಗಳೂರು ಜಿಕೆವಿಕೆಯಲ್ಲಿ

ನಮಸ್ಕಾರ ಸ್ನೇಹಿತರೇ, ನಮ್ಮ ಬ್ಲಾಗ್‌ಗೆ ನಿಮಗೆಲ್ಲರಿಗೂ ಸ್ವಾಗತ. ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ಕೃಷಿಯಲ್ಲಿ ಜೊತೆಗೆ ಕಡಿಮೆ ಜಾಗದಲ್ಲಿ ಹೆಚ್ಚು ಲಾಭ ತಂದು ಕೊಡುವ ನವೀನ ಕೃಷಿ ಪದ್ಧತಿಯ ರೈತರು ಮತ್ತು ನಮ್ಮ ದೇಶದ ಯುವಕರು ಹೆಚ್ಚು ಆಸಕ್ತಿ ತೋಲುತ್ತಿದ್ದಾರೆ ಆದರೆ ಕೇವಲ ಮಳೆ ಆಗುವ ಅವಮಾನವನ್ನು ಹೆಚ್ಚಿಕೊಂಡು ಪೂರ್ವ ಬದಲು ಪರ್ಯಾಯ ಆದಾಯದ ಮೂಲಗಳನ್ನು ಕೊಂಡುಕೊಳ್ಳುವುದು ಉತ್ತಮ ಇಂದಿನ ತುರ್ತು ಅಗತ್ಯವಾಗಿದೆ ಇಂತಹ ಇಂತಹ ಲಾಭದಾಯಕ ಹಾಗೂ ವಿಭಿನ್ನ ಕೃಷಿಯಲ್ಲಿ ‘ಸಿಹಿ ನೀರು ಮತ್ತು ಕೃಷಿ’ ಕೂಡ … Read more

ಯುಗಾದಿ ಹಬ್ಬದ ವಿಶೇಷ: ಒಟಿಟಿ ವೇದಿಕೆ ‘ಜೀ5’ ನಲ್ಲಿ ‘ಲ್ಯಾಂಡ್ ಲಾರ್ಡ್’ ಚಿತ್ರದ ಅದ್ದೂರಿ ಬಿಡುಗಡೆ!

ಯುಗಾದಿ ಹಬ್ಬದ ವಿಶೇಷ: ಒಟಿಟಿ ವೇದಿಕೆ ‘ಜೀ5’ ನಲ್ಲಿ ‘ಲ್ಯಾಂಡ್ ಲಾರ್ಡ್’ ಚಿತ್ರದ ಅದ್ದೂರಿ ಬಿಡುಗಡೆ!

2026 ನೇ ವರ್ಷದ ಮಳೆ ಮಳೆ ಪ್ರಾರಂಭವಾಗುವ ದಿನಗಳ ನಕ್ಷತ್ರಗ ಳವೇಳಾಪಟ್ಟಿ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯದ ರೈತ ಮಿತ್ರರೇ ಈ ಬಾರಿ ಮುಂಗಾರು ಮಳೆ ಯಾವಾಗ ಆರಂಭವಾಗುತ್ತಿದೆ ಯಾವಾಗ ಯಾವ ನಕ್ಷತ್ರದಲ್ಲಿ ಮಳೆ ಬಂದರೆ ಬೆಳಗಳಿಗೆ ಒಳ್ಳೆಯದು ಎಂದು ಕುತೂಹಲ ಎಲ್ಲರಿಗೂ ಇರುತ್ತದೆ ಭಾರತೀಯರ ಸಂಪರ್ಕದಲ್ಲಿ ಮಳೆಗೂ ನಕ್ಷತ್ರಗಳಿವು ಅವುನ್ನ್ಯ ಭಾವ ಸಂಬಂಧಗಳು ಇವೆ ಸೂರ್ಯನು ಒಂದು ನಿರ್ದಿಷ್ಟವಾದ ನಕ್ಷತ್ರ ಪ್ರವೇಶಿಸಿದಾಗ ಆ ಮಳೆ ನಕ್ಷತ್ರ ಆರಂಭವಾಗುತ್ತದೆ ಎಂದು ನಮ್ಮ ಸಂಪ್ರದಾಯ ಪಂಚಾಂಗ ಹೇಳುತ್ತದೆ ಏನಿದು ಮಳೆ ನಕ್ಷತ್ರಗಳ ಲೆಕ್ಕಾಚಾರ ಎಂದರೇನು? ಪ್ರತಿ ವರ್ಷ ಸೂರ್ಯನು ಸುಮಾರು 13 ರಿಂದ 14 … Read more

ಪಿಎಂ ಕಿಸಾನ್ ₹2000 ಜಮಾ: ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಮೊಬೈಲ್‌ನಲ್ಲೇ ಚೆಕ್ ಮಾಡಿ!

ನಮಸ್ಕಾರ ರೈತ ಬಾಂಧವರೇ, ರೈತರ ಖಾತೆಗೆ ₹2000 ಜಮಾ: ಮೊಬೈಲ್‌ನಲ್ಲೇ ಪಿಎಂ ಕಿಸಾನ್ ಲಿಸ್ಟ್ ಚೆಕ್ ಮಾಡುವುದು ಹೇಗೆ? (ಸೈಬರ್ ಸೆಂಟರ್ ಗೆ ಹೋಗುವಂತಿಲ್ಲ! ನಮ್ಮ ರೈತರು ಕೃಷಿ ಚಟುವಟಿಕೆಗಳನ್ನು ಶುರು ಮಾಡುವಾಗ ರಸಗೊಬ್ಬರ, ಬಿತ್ತನೆ ಬೀಜ ಖರೀದಿಸಲು, ಟ್ರ್ಯಾಕ್ಟರ್ ಬಾಡಿಗೆ ಕಟ್ಟಲು ಹಣವಿಲ್ಲದೆ ಒದ್ದಾಡುವುದು ಸಾಮಾನ್ಯ. ಬ್ಯಾಂಕ್‌ಗಳಲ್ಲಿ ಸಾಲ ಸಿಗದೆ, ಕೈಯಲ್ಲಿ ಕಾಸಿಲ್ಲದೆ ಕಷ್ಟಪಡುವ ನಮ್ಮ ರೈತರಿಗೊಂದು ಭರ್ಜರಿ ಸಿಹಿಸುದ್ದಿ ಇಲ್ಲಿದೆ! ಹೌದು, ರೈತರ ಬಹುನಿರೀಕ್ಷಿತ ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ (PM Kisan Samman … Read more

CTET 2026 Answer Key ಬಿಡುಗಡೆ: OMR ಶೀಟ್ ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ನೀವು CTET 2026 ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಪ್ರಮುಖ ಸುದ್ದಿ ಇದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್ ಆದ ctet.nic.in ನಲ್ಲಿ CTET Answer Key 2026 ಅನ್ನು ಬಿಡುಗಡೆ ಮಾಡಲಿದೆ. ಈ ಬ್ಲಾಗ್‌ನಲ್ಲಿ ನಾವು CTET ಉತ್ತರ ಪತ್ರಿಕೆ, OMR ಶೀಟ್ ಡೌನ್‌ಲೋಡ್ ಮಾಡುವುದು ಮತ್ತು ಫಲಿತಾಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. CTET 2026 ಪರೀಕ್ಷೆಯ ಮುಖ್ಯಾಂಶಗಳು ವಿವರ ಮಾಹಿತಿ ಸಂಸ್ಥೆ CBSE … Read more